"ಕಷ್ಟಗಳನ್ನು ಮೆಟ್ಟಿ ನಿಂತಾಗಲೇ ಅದೃಷ್ಟದ ಬಾಗಿಲು ತೆರೆಯುತ್ತದೆ.ಗೆಲವು ನಿನ್ನದೇ" ಎಂದು ಧೈರ್ಯ ತುಂಬಿ ಕೈ ಹಿಡಿದು ಎಬ್ಬಿಸಿ ನಿಲ್ಲಿಸುತ್ತವೆ.ಕತ್ತಲೆಯಲ್ಲಿ ದೀಪ ಹಚ್ಚುವುದನ್ನು ಕಲಿಸುತ್ತವೆ. ತನ್ನೊಳಗೆ ತಿಳಿದು ನೋಡುವವನಿಗೆ ಕನ್ನಡಿಯಾಗುತ್ತವೆ.ಹೊಸತನದ ಹಾದಿಯಲ್ಲಿ ನಡೆವವನಿಗೆ ನಡೆಸುತ್ತವೆ.ಹೀಗೆ ಇಲ್ಲಿರುವ ಕವನಗಳು ಒಂದಲ್ಲಾ ಒಂದು ರೀತಿಯಲ್ಲಿ ಸ್ಪೂರ್ತಿ ತುಂಬುತ್ತವೆ.