ಆಟೋರಾಜರ ಆತ್ಮಕಥೆಯನ್ನು ಓದುತ್ತಾ ಹೋದಂತೆ ಇಂತಹ ಮಾನವೀಯತೆಗೆ ಮಿಡಿಯುವ ಮನಸ್ಸು ಇರುವ ವ್ಯಕ್ತಿಗಳು
ಪ್ರಪಂಚದಲ್ಲಿ ಇರುವುದರಿಂದಲೇ ಅನೇಕ ಅನಾಥರು,ದೀನ
ದಲಿತರು,ದುರ್ಬಲ ವರ್ಗದವರು ತಮ್ಮ ಬದುಕಿನಲ್ಲಿ ಬೆಳಕನ್ನು ಕಂಡುಕೊಳ್ಳುತ್ತಿದ್ದಾರೆ.ಶ್ರೀಯುತ ವಿನೋದ್ ಕುಮಾರ್ ಅವರು ಆಟೋರಾಜರ ಆಶ್ರಮಕ್ಕೆ ತೆರಳಿ ಅಲ್ಲಿ ಸ್ವಲ್ಪ ಕಾಲ -ವಿದ್ದು ಅವರ ಸೇವೆ , ಮಾನವೀಯತೆ,ಅವರು ಬಾಲ್ಯದಲ್ಲಿ
ವಿವಾಹದ ನಂತರ ಎದುರಿಸಿದ ಕಷ್ಟಗಳು ಸಾಯುವ ಸ್ಥಿತಿ -ಯಲ್ಲಿರುವವರನ್ನು ಆರೈಕೆ ಮಾಡಿ ಅವರು ಸಹಜ ಬದುಕು
ಬದುಕುವಂತೆ ಮಾಡುತ್ತಿರುವ ಸೇವಾ ಕಾರ್ಯದ ಬಗ್ಗೆ,ಆಟೋ
ರಾಜರ ವ್ಯಕ್ತಿತ್ವದ ಬಗ್ಗೆ ಲೇಖಕರು ಈಪುಸ್ತಕದಲ್ಲಿ ವಿವರಿಸಿದ್ದಾರೆ .