ಪ್ರಾಥಮಿಕ , ಮಾಧ್ಯಮಿಕ , ಪೌಢಶಿಕ್ಷಣ,ಪಿಯುಸಿ ಪದವಿ ಹಂತದಲ್ಲಿ ಕನ್ನಡ ಕಲಿಕೆ ಎಂಬುದು ಅತಿ ಸರಳ ಸಂಕ್ಷಿಪ್ತವಾಗಿಸುವ ಉದ್ದೇಶದಿಂದ ನನ್ನ ಮೊದಲ ಪುಟ್ಟ ಪ್ರಯತ್ನವಾದ ಕನ್ನಡ ವ್ಯಾಕರಣ ವೈಭವ ಎಂಬ ಪುಸ್ತಕವನ್ನು ರಚಿಸಿದ್ದೇನೆ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ, ವಯೋಮಿತಿ, ಮಾನಸಿಕ ಸ್ಥಿತಿ,ಆಸಕ್ತಿ ಮನೋವೈಜ್ಞಾನಿಕ ವಿಧಾನ, ಸರಳೀಕರಣ ,ಹೊಸಮಾದರಿಗಳ ಬಳಕೆ,ತಂತ್ರಗಾರಿಕೆ.ಕನ್ನಡ ಭಾಷಾ ಅಧ್ಯಾಪಕರ ಪರಾಮರ್ಶೆಗೆ, ಸ್ಪರ್ಧಾಳುಗಳಿಗೆ ,ಕನ್ನಡ ಸ್ಪರ್ಧಾತ್ಮಕ ಪರೀಕ್ಷೆಗಳಿಗನುಗುಣವಾಗಿ ಈ ಪುಸ್ತಕವನ್ನು ರಚಿಸಿದ್ದು ನನ್ನ 4ವರ್ಷಗಳ ಕನಸ್ಸು 5 ವರ್ಷಗಳ ಸೇವಾನುಭವ ಹೊಸ ಮೂದರಿಯ ವಿಚಾರದೊಂದಿಗೆ ಈ ಪುಸ್ತಕವನ್ನು ಸಿದ್ಧಪಡಿಸಲಾಗಿದೆ.