Homeಸೆರೆಯಲ್ಲಿ ಕಳೆದ 14 ದಿನಗಳು
ಸೆರೆಯಲ್ಲಿ ಕಳೆದ 14 ದಿನಗಳು
ಸೆರೆಯಲ್ಲಿ ಕಳೆದ 14 ದಿನಗಳುಸೆರೆಯಲ್ಲಿ ಕಳೆದ 14 ದಿನಗಳು
Standard shipping in 4 working days

ಸೆರೆಯಲ್ಲಿ ಕಳೆದ 14 ದಿನಗಳು

₹108
₹98
Saving ₹10
9% off
Product Description

ವೀರಪ್ಪನ್ ಒಳ್ಳೆಯವನೋ ಕೆಟ್ಟವನೋ ಎನ್ನುವ ತಾತ್ವಿಕ ವಿವೇಚನೆ, ನೈತಿಕ ವಿಶ್ಲೇಷಣೆಗಳನ್ನೂ ಚರಿತ್ರೆಯ ನಿರ್ಧಾರಕ್ಕೆ ಬಿಟ್ಟು, ವರ್ತಮಾನವನ್ನಷ್ಟೆ ಅವರು ದಾಖಲಿಸುತ್ತಾ ಹೋಗಿರುವ ರೀತಿ ಇಲ್ಲಿ ನಿರಾಯಾಸವಾಗಿ ಕಲೆಯಾಗಿ ರೂಪುಗೊಂಡಿದೆ. ಮಾಡಿದ ಪ್ರಮಾಣಿಕ ಪ್ರಯತ್ನ, ರಾಜಕಾರಣಿಗಳ ಮತ್ತು ಅಧಿಕಾರಶಾಹಿಯ ಸ್ವಹಿತಾಸಕ್ತಿಯ ಫಲವಾಗಿ ವಿಫಲವಾಗಿದ್ದು ನಿಜಕ್ಕೂ ನಮ್ಮ ಕಾಲದ ದಾರುಣ ದುರಂತಗಳಲ್ಲೊಂದು. ಕೊಟ್ಟಕೊನೆಗೆ ವೀರಪ್ಪನ್ ಶರಣಾಗತಿಗೆ ಅವರು ಮಾಡಿದ ಪ್ರಾಮಾಣಿಕ ಪ್ರಯತ್ನ ರಾಜಕಾರಣಿಗಳ ಮತ್ತು ಅಧಿಕಾರಿ ಶಾಹಿಯ ಸ್ವಹಿತಾಸಕ್ತಿ ಫಲವಾಗಿ ವಿಫಲವಾಗಿದ್ದು ನಿಜಕ್ಕೂ ನಮ್ಮ ಕಾಲದ ದಾರುಣ ದುರಂತಗಳಲ್ಲೊಂದು.

Share

Secure Payments

Shipping in India

Great Value & Quality
Create your own online store for free.
Sign Up Now