Search
ತೇಜಸ್ವಿಯವರು ೧೯೫೭ರಿಂದ ೧೯೭೩ರವರೆಗೆ ಬರೆದ ಲಿಂಗಬಂದ, ಪಂಜೋಳ್ಳಿ ಪಿಶಾಚಿಯ ಸವಾಲು, ಗುಡುಗು ಹೇಳಿದ್ದೇನು ?, ಉರ್ವಶಿ, ಹುಲಿಯೂರಿನ ಸರಹದ್ದು, ಗಾಂಧೀಜಿಯ ದೆಸೆಯಿಂದ, ಎಂಬ ಆರು ಪ್ರಖ್ಯಾತ ಕಥೆಗಳೂ, ಸ್ವರೂಪ ಮತ್ತು ನಿಗೂಢ ಮನುಷ್ಯರು ಕಿರುಕಾದಂಬರಿಗಳೂ ಇವೆ.