ಡಿಯರ್ ಋಷ್ಯಶೃಂಗ... ಈ ನಿನ್ನ ಕತೆಯನು ಮಾದಯ? మేరు మథంటేందు అందజండబేను నాను. arərlodbdaon abuagde mabdaar. bad, eke ಹೊಸಕತೆಯನ್ನು ಓದಿದಾಗ ನಿನಗೊಂದು ನಿಗದಿಯ ಮೆಥಡೇ ಇಲ್ಲವೆಂದು ಅನಿಸಿಬಿಟ್ಟಿತಲ್ಲ, ಗುರೂ, ಇದಕ್ಕೇನನ್ನಲ? ಕಂಗೆಟ್ಟಿ, ಕೆಲವೊಮ್ಮೆ ಕಂಗಾಲಾದೆ, ಇಟ್ಟಿದ್ದೂ, ನಾನೆಣಿಸಿದ ನಿಗದಿ ನಿಖರತೆಯಿಲ್ಲ ನಿನ್ನಂಥವರಿಗಲ್ಲವೆಂಬುದು, ಕಡೆಗೆ, ನನಗೆ ನಾನೇ ಅಂದುಕೊಂಡ ಮೆಥಡು.. ಇರಲಿ, ಈ ಬೆಂಗಳೂರು ನಿನ್ನನ್ನು ಕಾಡಿರುವಷ್ಟೇ- ಬಹುಶಃ ಇನ್ನೂ ಹೆಚ್ಚು, ನನ್ನನ್ನು ಕೆಣಕಿರುವುದು ಹೌದು. ಆದರೆ, ಇನ್ನೂ ಮದುವೆಗಣಿಯಾಗದ ಅವಸ್ಥೆಯಲ್ಲಿರುವ ನೀನು, ನಿನ್ನಂಥವರು ಕಾಣುವ ಈ ಶಹರ, ಶಾಹರಿಕತೆ ನನ್ನಲ್ಲಿ ಬೆರಗು ಹುಟ್ಟಿಸುತ್ತದೆ. ಉದ್ಯೋಗದೊಡನೆ ದುಡ್ಡು ಕೊಡುವ ಈ ಊರು ಜೀವನಕ್ಕೊಂದು ಕ್ರಮವನ್ನೂ ಕೊಡುತ್ತದೆನ್ನುವ ನಿನ್ನ ಮಾತಿಗೆ ಸಲಾಮು. ಇನ್ನು, ನಿನ್ನ ಋಷ್ಯಶೃಂಗ-ತೆಯ ಬಗ್ಗೆ ಕಲೆಯಲ್ಲಿ ಹೇಳಿದ್ದು ಮನಸ್ಸು ನಾಟಿತು. ಬಹುಶಃ, ಇದು ನಮ್ಮೆಲ್ಲರ ಋಷ್ಯಶೃಂಗ-ತೆಯೂ ಹೌದು. 'ಏ ಸ್ಟಾರ್ಟ್ ಕನ್ನೂ ಆಮಿಂಗ್ ವಾಟಿವರ್ ಕಮ್ಸ್ ಇನ್ ಅವರ್ ವೇ...! ಅನ್ನುವ ಮಾತಿನ ಹಿಂದೆಯೇ, ಪರಾವರ್ತಿತ ರಿಪ್ಲೆಕ್ಸಿನಂತೆ ಅನಿಸಿದ್ದು - వాబో ఇవా ఇబో కన్్యూమ్సో ది నేల్యా?' అన్నూలదు. జమేరివో ದಟ್ ವೋಂಟ್ ಹ್ಯಾಪನ್, ಅಂಡ್, ಯೂ ವೋಂಟ್ ಲೆಟ್ ದಟ್ ಹ್ಯಾಪನ್, ಒಂದಷ್ಟು ಚಿಯರುಗಳು. ನಾಗರಾಜ ವಸ್ತಾರೆ